Kannadanewsdaily

ದರ್ಶನ್ ಪರ ಕನ್ನಡಪರ ಸಂಘಟನೆಗಳ ಬೃಹತ್ ಹೋರಾಟ ಘೋಷಣೆ: ಮಾರ್ಚ್ 11ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಜಾಥಾ

ದರ್ಶನ್ ಪರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾರೆ. ಮಾರ್ಚ್ 11 ರಂದು ಬೆಂಗಳೂರಿನ ಕನಿಷ್ಕ ಹೋಟೆಲ್ ಪಾರ್ಕ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಜಾಥಾ ನಡೆಯಲಿದೆ ಎಂದು ಹೋರಾಟಗಾರರು ಘೋಷಿಸಿದ್ದಾರೆ. 🔥 ದರ್ಶನ್ ಪರ ಹೋರಾಟ: ಮಾರ್ಚ್ 11ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಸಂಬಂಧಿಸಿದ ಪ್ರಕರಣ ಇದೀಗ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆದಲ್ಲಿ ದರ್ಶನ್ ಪರ ಹೋರಾಟ ನಡೆಸಲು ಹಲವು ಕನ್ನಡಪರ ಸಂಘಟನೆಗಳು ಸಜ್ಜಾಗಿದ್ದು, ಮಾರ್ಚ್ […]

ದರ್ಶನ್ ಪರ ಕನ್ನಡಪರ ಸಂಘಟನೆಗಳ ಬೃಹತ್ ಹೋರಾಟ ಘೋಷಣೆ: ಮಾರ್ಚ್ 11ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಜಾಥಾ Read More »

ಬೆಂಗಳೂರು ಮೆಟ್ರೋ ಹೊಸ ರೂಟ್ ಘೋಷಣೆ: ಐಟಿ ಉದ್ಯೋಗಿಗಳಿಗೆ ದೊಡ್ಡ ಸೌಲಭ್ಯ – ಪ್ರಯಾಣ ಸಮಯ ಅರ್ಧಕ್ಕೆ!

ಬೆಂಗಳೂರು ಮೆಟ್ರೋ ಹೊಸ ರೂಟ್ ಘೋಷಣೆ: ಐಟಿ ಕಾರಿಡಾರ್ ಸಂಪರ್ಕಿಸಲು ಹೊಸ ಮೆಟ್ರೋ ಲೈನ್ ಯೋಜನೆ. ಲಕ್ಷಾಂತರ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯ. ಸಂಪೂರ್ಣ ವಿವರ ಇಲ್ಲಿ. ಬೆಂಗಳೂರು: ಐಟಿ ನಗರಿಯಾಗಿ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರದ ಒತ್ತಡ ಹೆಚ್ಚುತ್ತಲೇ ಇದೆ. ವಿಶೇಷವಾಗಿ ಐಟಿ ಕಂಪನಿಗಳು ಇರುವ ವೈಟ್‌ಫೀಲ್ಡ್, ಮಾರಥಹಳ್ಳಿ, ಸರಜಾಪುರ, ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ಪ್ರತಿದಿನ ಸಾವಿರಾರು ಉದ್ಯೋಗಿಗಳು ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟು ಹೋಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡಲು ಇದೀಗ ಬೆಂಗಳೂರು ಮೆಟ್ರೋ

ಬೆಂಗಳೂರು ಮೆಟ್ರೋ ಹೊಸ ರೂಟ್ ಘೋಷಣೆ: ಐಟಿ ಉದ್ಯೋಗಿಗಳಿಗೆ ದೊಡ್ಡ ಸೌಲಭ್ಯ – ಪ್ರಯಾಣ ಸಮಯ ಅರ್ಧಕ್ಕೆ! Read More »

🚨 ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿ ವಿವಾದ: ವಿಜಯಪುರದಿಂದ ಸಿಂದಗಿ ವರೆಗೆ ಮಿಡ್‌ನೈಟ್ ಹೈಡ್ರಾಮಾ!

ಉತ್ತರ ಕರ್ನಾಟಕ ಸ್ವಾಮೀಜಿ ಕಾಮಕಾಂಡ: ವಿಜಯಪುರ ಮಿಡ್‌ನೈಟ್ ಹೈಡ್ರಾಮಾ ಉತ್ತರ ಕರ್ನಾಟಕ ಸ್ವಾಮೀಜಿ ಕಾಮಕಾಂಡ ಪ್ರಕರಣದಲ್ಲಿ ವಿಜಯಪುರದಿಂದ ಸಿಂದಗಿ ವರೆಗೆ ನಡೆದ ಮಿಡ್‌ನೈಟ್ ಹೈಡ್ರಾಮಾ, ಸಚಿವರ ಎಂಟ್ರಿ ಹಾಗೂ ವೈರಲ್ ಫೋಟೋಗಳ ಸಂಪೂರ್ಣ ಮಾಹಿತಿ. 🔥 ಹೈಲೈಟ್ಸ್: 📍 ವಿಜಯಪುರದ ರೆಸಿಡೆನ್ಸಿಯಲ್ಲಿ ಫೆಬ್ರವರಿ 10ರಿಂದ 12ರವರೆಗೆ ತಂಗಿದ್ದ ಸ್ವಾಮೀಜಿ 👩 ಬೆಂಗಳೂರಿನಿಂದ ಬಂದ ಮಹಿಳೆಯ ಜೊತೆ ಗಲಾಟೆ 📞 ಪ್ರಭಾವಿ ಸಚಿವರ ಎಂಟ್ರಿ, ಪೊಲೀಸರ ಮಧ್ಯಸ್ಥಿಕೆ 🚗 ಮಧ್ಯರಾತ್ರಿ ಸಿಂದಗಿಯತ್ತ ಪ್ರಯಾಣದ ವೇಳೆ ಟೋಲ್ ಬಳಿ ಹೈಡ್ರಾಮಾ

🚨 ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿ ವಿವಾದ: ವಿಜಯಪುರದಿಂದ ಸಿಂದಗಿ ವರೆಗೆ ಮಿಡ್‌ನೈಟ್ ಹೈಡ್ರಾಮಾ! Read More »

ಬೆಂಗಳೂರು ಟೆಕ್ ಪಾರ್ಕ್‌ನಲ್ಲಿ ಭಾರಿ ಅಗ್ನಿ ಅವಘಡ: ನೂರಾರು ಉದ್ಯೋಗಿಗಳು ಸುರಕ್ಷಿತವಾಗಿ ರಕ್ಷಣೆ

ಬೆಂಗಳೂರು ಟೆಕ್ ಪಾರ್ಕ್ ಅಗ್ನಿ ಅವಘಡ 2026 ಬೆಂಗಳೂರು ಟೆಕ್ ಪಾರ್ಕ್ ಅಗ್ನಿ ಅವಘಡ 2026ರಲ್ಲಿ ಭಾರಿ ಬೆಂಕಿ. ನೂರಾರು ಉದ್ಯೋಗಿಗಳ ರಕ್ಷಣೆ, ಶಾರ್ಟ್ ಸರ್ಕ್ಯೂಟ್ ಶಂಕೆ ಬೆಂಗಳೂರು ಟೆಕ್ ಪಾರ್ಕ್ ಅಗ್ನಿ ಅವಘಡ 2026: ಭಾರಿ ಬೆಂಕಿ, ನೂರಾರು ಉದ್ಯೋಗಿಗಳ ರಕ್ಷಣೆ ಬೆಂಗಳೂರು, ಮಾರ್ಚ್ 2, 2026: ರಾಜ್ಯ ರಾಜಧಾನಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಪ್ರಮುಖ ಐಟಿ ವಲಯದ ಟೆಕ್ ಪಾರ್ಕ್‌ನಲ್ಲಿ. ಇಂದು ಮಧ್ಯಾಹ್ನ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಉದ್ಯೋಗಿಗಳನ್ನು ತುರ್ತುವಾಗಿ ಸುರಕ್ಷಿತ

ಬೆಂಗಳೂರು ಟೆಕ್ ಪಾರ್ಕ್‌ನಲ್ಲಿ ಭಾರಿ ಅಗ್ನಿ ಅವಘಡ: ನೂರಾರು ಉದ್ಯೋಗಿಗಳು ಸುರಕ್ಷಿತವಾಗಿ ರಕ್ಷಣೆ Read More »

ನೂರ್ ಖಾನ್ ಏರ್‌ಬೇಸ್ ದಾಳಿ: ಪಾಕಿಸ್ತಾನದಲ್ಲಿ ಭಾರೀ ಆತಂಕ ‼️

ನೂರ್ ಖಾನ್ ಏರ್‌ಬೇಸ್ ದಾಳಿ: ಪಾಕಿಸ್ತಾನದಲ್ಲಿ ಆತಂಕ ನೂರ್ ಖಾನ್ ಏರ್‌ಬೇಸ್ ದಾಳಿ: ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ಪ್ರಮುಖ ಏರ್‌ಬೇಸ್ ಮೇಲೆ ತಾಲಿಬಾನಿಗಳ ದಾಳಿ ಎಂಬ ವರದಿ. ಇಸ್ರೇಲ್–ಇರಾನ್ ಉದ್ವಿಗ್ನತೆ ನಡುವೆ ಆತಂಕ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಜೋರಾಗಿರುವ ಸಮಯದಲ್ಲೇ ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ದೊಡ್ಡ ಭದ್ರತಾ ಬೆಳವಣಿಗೆ ನಡೆದಿದೆ ಎಂಬ ವರದಿಗಳು ಹರಿದಾಡುತ್ತಿವೆ. ಅಫ್ಘಾನಿಸ್ತಾನದ ತಾಲಿಬಾನಿ ಸಂಘಟನೆ ಪಾಕಿಸ್ತಾನದ ಪ್ರಮುಖ ಸೈನಿಕ ನೆಲೆಯಾದ Noor Khan Airbase ಮೇಲೆ ಮಿಸೈಲ್ ದಾಳಿ ನಡೆಸಿದೆಯೆಂಬ ಮಾಹಿತಿ ಸಾಮಾಜಿಕ

ನೂರ್ ಖಾನ್ ಏರ್‌ಬೇಸ್ ದಾಳಿ: ಪಾಕಿಸ್ತಾನದಲ್ಲಿ ಭಾರೀ ಆತಂಕ ‼️ Read More »

ಪಂಚ್ಕುನ್ ಜಪಾನ್ ಚಿಕ್ಕ ಕೋತಿ ಕಥ:⁠-

ಪಂಚ್ಕುನ್ ಜಪಾನ್ ಚಿಕ್ಕ ಕೋತಿ Ichikawa ಜೂನಲ್ಲಿ ತಾಯಿಯಿಂದ ದೂರವಾದ ನಂತರ ಗೊಂಬೆಯಲ್ಲಿ ಸಮಾಧಾನ ಕಂಡ ಭಾವುಕ ಕಥೆ. ಪಂಚ್ಕುನ್ ಜಪಾನ್ ಚಿಕ್ಕ ಕೋತಿ:- ಜಪಾನ್ ದೇಶದಲ್ಲಿ ಒಂದು ಚಿಕ್ಕ ಕೋತಿ ಇದೀಗ ಇಂಟರ್ನೆಟ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಆ ಕೋತಿಯ ಹೆಸರು ಪಂಚ್ಕುನ್. ಜಪಾನ್‌ನ Ichikawa ನಗರದಲ್ಲಿರುವ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ವಾಸಿಸುತ್ತಿರುವ ಪಂಚ್ಕುನ್, ತನ್ನ ಜೊತೆಯಲ್ಲಿ ಎಲ್ಲೆಡೆ ಒಂದು ಆಟದ ಒರಂಗುಟನ್ ಗೊಂಬೆಯನ್ನ ಹಿಡಿದುಕೊಂಡು ತಿರುಗಾಡುತ್ತಿರುವ ದೃಶ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾನೆ. ಈ

ಪಂಚ್ಕುನ್ ಜಪಾನ್ ಚಿಕ್ಕ ಕೋತಿ ಕಥ:⁠- Read More »

Koramangala Stadium Toilet Blackmail Case

Koramangala Stadium Toilet Blackmail Case ಕೋರಮಂಗಲ ಸ್ಟೇಡಿಯಂ ಟಾಯ್ಲೆಟ್‌ನಲ್ಲಿ ರಿಯಾಲಿಟಿ ಶೋ ಸ್ಪರ್ಧಿಯ ವಿಡಿಯೋ ಸೆರೆಹಿಡಿದು Instagram ಮೂಲಕ ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ತನಿಖೆ. ಬೆಂಗಳೂರು: Koramangala Stadium Toilet Blackmail Case ನಗರದಾದ್ಯಂತ ಆತಂಕ ಮೂಡಿಸಿದೆ. ಖಾಸಗಿ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಿಯ ವೇಳೆ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರಿಗೆ ಟಾಯ್ಲೆಟ್‌ನಲ್ಲಿ ವಿಡಿಯೋ ಸೆರೆಹಿಡಿದು ಬ್ಲಾಕ್‌ಮೇಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರದಂತೆ,

Koramangala Stadium Toilet Blackmail Case Read More »

Seedance 2.0 ವೈರಲ್: ಹಾಲಿವುಡ್‌ಗೆ ಹೊಸ AI ಸ್ಪರ್ಧಿಯೇ?

Seedance 2.0 ವೈರಲ್ – ಹಾಲಿವುಡ್‌ಗೆ ಹೊಸ AI ಸ್ಪರ್ಧಿ? ಚೀನಾದ ByteDance ಕಂಪನಿಯ Seedance 2.0 AI ವಿಡಿಯೋ ಕ್ರಿಯೇಟರ್ ಜಾಗತಿಕವಾಗಿ ವೈರಲ್. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿರುವುದು ಚೀನಾದ ಟೆಕ್ ದಿಗ್ಗಜ ByteDance ಅಭಿವೃದ್ಧಿಪಡಿಸಿದ ಹೊಸ ಜನರೇಟಿವ್ AI ವಿಡಿಯೋ ಟೂಲ್ Seedance 2.0. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಈಗಾಗಲೇ ವೈರಲ್ ಆಗಿರುವ ಈ ಸಾಧನ, “ಹಾಲಿವುಡ್‌ ಮಟ್ಟದ” ದೃಶ್ಯಗಳನ್ನು ಕೆಲವೇ ನಿಮಿಷಗಳಲ್ಲಿ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ವಿದೇಶಿ

Seedance 2.0 ವೈರಲ್: ಹಾಲಿವುಡ್‌ಗೆ ಹೊಸ AI ಸ್ಪರ್ಧಿಯೇ? Read More »

ವೈರಲ್ ವಿಡಿಯೋ: ಪರಪ್ಪನ ಅಗ್ರಹಾರದಲ್ಲಿ to ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ಇಲ್ಲ – ಅಭಿಮಾನಿಯ ಸ್ಪಷ್ಟನೆ

ವೈರಲ್ ವಿಡಿಯೋ: ಪರಪ್ಪನ ಅಗ್ರಹಾರದಲ್ಲಿ to ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ಇಲ್ಲ – ಅಭಿಮಾನಿಯ ಸ್ಪಷ್ಟನೆ Darshan ViralVideo Sparks Buzz as Fans Attempt to Meet Darshan at Parappana Agrahara Jail ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಕುರಿತಂತೆ ಒಂದು ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಲು ಪ್ರಯತ್ನಿಸಲಾಗಿದೆ ಎಂಬ ಮಾತುಗಳು ಹರಡಿದ್ದು, ಅದಕ್ಕೆ ಸಂಬಂಧಿಸಿದ ಸ್ಪಷ್ಟನೆ ಕೂಡ

ವೈರಲ್ ವಿಡಿಯೋ: ಪರಪ್ಪನ ಅಗ್ರಹಾರದಲ್ಲಿ to ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ಇಲ್ಲ – ಅಭಿಮಾನಿಯ ಸ್ಪಷ್ಟನೆ Read More »

Banglore Metro ticket price increases

Banglore Metro ticket price increases ಮೆಟ್ರೋ ಟಿಕೆಟ್ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ Bangalore Metro ticket price increase ಕೇಂದ್ರ ಸಚಿವ ಮನೋಹರ್ ಖಟ್ಟರ್ ಸೂಚನೆ – ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ಬೆಂಗಳೂರು:ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಸೋಮವಾರದಿಂದ ಜಾರಿಗೆ ಬರಬೇಕಿದ್ದ ಮೆಟ್ರೋ ಟಿಕೆಟ್ ದರದ ಮತ್ತೊಂದು 5% ಹೆಚ್ಚಳವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ. ಮೆಟ್ರೋ ದರ ಏರಿಕೆ ವಿಚಾರವಾಗಿ

Banglore Metro ticket price increases Read More »